ಎಂ ಪಿ ಪ್ರಕಾಶ್ ಇನ್ನಿಲ್ಲ


ಹಿರಿಯ ರಾಜಕಾರಣಿ ಎಂ ಪಿ ಪ್ರಕಾಶ್ ಇಂದು ಮುಂಜಾನೆ ಮೃತರಾಗಿದ್ದಾರೆ. ಪ್ರಸುತ ರಾಜಕೀಯ ಪರಿಸ್ಥಿತಿಯಲ್ಲಿ ಅವರಂಥ ಪ್ರಭುದ್ಧ, ಪ್ರಾಮಾಣಿಕ ರಾಜಕಾರಣಿ ಆಡಳಿತದಲ್ಲಿರದಿದ್ದರು ಅವರ ಉಪಸ್ತಿತಿ, ಅಭಯ ಕನ್ನಡಿಗರಿಗೆ ಅಗತ್ಯವಿತ್ತು. ಇಂದು ಅಂತ ಹಿರಿಯ ಚೇತನವನ್ನ ನಾವು ಕಳೆದುಕೊಂಡಿದ್ದೇವೆ. ಪ್ರಕಾಶ್ ಇತ್ತೀಚಿಗೆ ಸಕ್ರಿಯ ರಾಜಕಾರಣದಿಂದ ದೂರವುಳಿದ್ದಿದ್ದರು. ಅವರ ನಿಧನದಿಂದ ಕನ್ನಡ ಸಾರಸತ್ವ ಲೋಕಹು ತಲ್ಲಣಗೊಂಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕೊಡಲಿ.

ಕಾಮೆಂಟ್‌ಗಳಿಲ್ಲ: